ರಾಕ್ಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿ ದೇವರುಗಳಿಗೆ ಕ್ಷಮೆ ಕೇಳಿದ್ದಾರೆ.. ಕಾರಣ ಇಂದು ಮಾಸ್ಟರ್ ಪಿಸ್ ಚಿತ್ರದ ಹಾಡು 91.1 Radio city FM ನಲ್ಲಿ ಬಿಡುಗಡೆ ಆಗಬೆಕ್ಕಿತ್ತು. ಆದರೆ ಹರಿಕೃಷ್ಣ ಅವರು ಚನ್ನೈ ಮಳೆಯಲ್ಲಿ ಸಿಲುಕಿ ಕೊಂಡಿದ್ದಾರೆ. ಶೀಘ್ರದಲ್ಲೇ ಬಿಡುಗಡೆ ಮಾಡುವದಾಗಿ ತಿಳಿಸ್ಸಿದ್ದಾರೆ.
ಹೀಗಂತ ಖುದ್ದು ರೇಡಿಯೋ ಸಿಟಿಯ ಆರ್ ಜೆ ಪ್ರದೀಪ್ ಅವರುಟ್ವೀಟ್ ಮಾಡಿದ್ದಾರೆ.
ಆದ್ರೆ ಏನಂತೆ ನಿರಾಸೆ ಪಡುವ ಹಾಗಿಲ್ಲ ನಾಳೆ ಅಥವಾ ನಾಡಿದ್ದು 'ಮಾಸ್ಟರ್ ಪೀಸ್' ಹಾಡುಗಳನ್ನು ನೀವು ಕೇಳಬಹುದು. ಈ ತಿಂಗಳಾಂತ್ಯಕ್ಕೆ ಚಿತ್ರವೇ ನಿಮ್ಮ ಎದುರಿಗೆ ಬರ್ತಾ ಇದೆಯಲ್ಲಾ. ಸೋ ಅಣ್ತಮ್ಮಂದ್ರ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ......